Ravi Ranjan
Image by Ravi Ranjan
ನಿನ್ನೆಗಳನ್ನ ಮರೆತಿದ್ದಿರಿ
ನಾಳೆಗಳನ್ನ ಕೂಲ್ಲುವಿರಿ
ಇಂದಾದರೂ ನೆನಪಿನಲ್ಲಿರಲು ಬಿಡಿ
ಉಸಿರು ಮಲಗುವ ಮುನ್ನ
ಭಾವ ಭಂಜೆಯಾಗುವ ಮುನ್ನ
ಗಂಟಲಾಳದ ಉಗುಳು ಇಳಿಯಲಿ ಬಿಡಿ
ಬೆವರಿನ ವಾಸನೆಗೆ ಬೆಸರವಾಗಿ
ಬಾಯಾರಿಡಿದ ಜೀವಕೆ ನೀರಾಸರೆಯಾಗಿ l
ನಿಂತ ನೆಲದ ಗುರುತು ಮೌನ ತಾಳಿದೆ
ತೆಗೆದು ವಗೆದು ಕಳೆದು ಹೋದ ಸಮಯ
ಯಾರ ಗುರುತಿಡಿದು ಎಲ್ಲಿಯವರೆಗೆ ಕಾಯುವುದು?
ಮರಣಕ್ಕೂ ಮೈಲಿಗೆ, ಬದುಕಿಗಂತೂ ಕಾಮಾಲೆ.
ರವಿರಂಜನ್, ಬರಹಗಾರ. ಒಂದು ವರ್ಷದಿಂದ ಮರ ಜೊತೆ ಕೆಲಸ ಮಾಡ್ತಾಯಿದ್ದಾರೆ.
ತೆಗೆದು ವಗೆದು ಕಳೆದು ಹೋದ ಸಮಯ ಯಾರ ಗುರುತಿಡಿದು ಎಲ್ಲಿಯವರೆಗೆ ಕಾಯುವುದು?